ರಾಜ್ಯಮಟ್ಟದ ಕನ್ನಡ ಕಾವ್ಯ ಶಿಬಿರ
ಜೂನ್ : 13, 14
ಉದ್ಘಾಟನೆ : ೧೦ ಘಂಟೆಗೆ 
ಡಾ. ಮುಖ್ಯಮಂತ್ರಿ ಚಂದ್ರು
ಸ್ಥಳ : ಐ. ಏಫ್. ಟಿ.ಸಿ.ಸಿ. ಸಭಾಂಗಣ 
ಸಿ.ಏಫ್.ಟಿ. ಆರ್.ಐ 
ಮೈಸುರ್.
 ೧೩.ನೆ   ತಾರೀಕು,
 ಸಂಜೆ : ೫ ಘಂಟೆಗೆ, ಐ. ಏಫ್. ಟಿ.ಸಿ.ಸಿ. ಸಭಾಂಗಣ
 ಭಾಗವಹಿಸುವ ಕವಿ ಕಾವ್ಯ ವಿಮರ್ಶಕರು
ಡಾ.ಚನ್ನವೀರ ಕಣವಿ , ಡಾ. ವೆಂಕಟೇಶಮೂರ್ತಿ, ಶ್ರೀ. ಜಯಂತ ಕಾಯ್ಕಿಣಿ, ಶ್ರೀ. ಡುಂಡಿರಾಜ್ , ಶ್ರೀ. ರಾಘವೇಂದ್ರರಾವ್, 
ಶ್ರೀ.  ನಾಗಭುಶನಸ್ವಾಮಿ, ಶ್ರೀ.ಸಂತೋಷ್ ಚೊಕ್ಕಾಡಿ, ಡಾ. ನಾಗಣ್ಣ, ಶ್ರೀ.ಜಯಪ್ಪ ಹೊನ್ನಾಳಿ, ಶ್ರೀ.ಮಂಜುನಾಥ್
ಸಾಹಿತ್ಯಪ್ರಿಯರಿಗೆಲ್ಲರಿಗೂ ಆಧಾರಿನಿಯ ಸ್ವಾಗತ...............
ಸಾಹಿತ್ಯಪ್ರಿಯರಿಗೆಲ್ಲರಿಗೂ ಆಧಾರಿನಿಯ ಸ್ವಾಗತ...............
